ಕೆ.ಸತ್ಯನಾರಾಯಣ ರಾಜುರವರು ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ 12,00,000
Posted date: 08 Fri, May 2020 – 01:28:28 PM
ಲಯನ್ಸ್ಕ್ಲಬ್ ವತಿಯಿಂದ ಛೇರ್ಮನ್ ಕೆ.ಸತ್ಯನಾರಾಯಣ ರಾಜುರವರು ಕರೋನ ಲಾಕ್ ಡೌನ್ ದಿಂದ ಸಂಕಷ್ಟಕ್ಕೆ ಒಳಗಾದ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ರೂ.12,00,000/- ಗಳ ಚೆಕ್ನ್ನು ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ನೀಡಿದರು. ಈ ಸಂದರ್ಭದಲ್ಲಿ ಯಲಹಂಕದ ಶಾಸಕ ವಿಶ್ವನಾಥ್ ಹಾಜರಿದ್ದರು.