ಸತ್ಯ ಮತ್ತು ವೀಣಾದಂಪತಿಗಳ ಪುತಿಿ ಕಾವೇರಿ. ವೃತಿು ಯಲ್ಲಿ ಸಿನಿಮಾಛಾಯಾಗ್ರಿ ಹಕನಾಗಿರುವ ಸತ್ಯ, ತ್ನ್ನ ಮಗಳ 6ನೇಹುಟ್ಟು ಹಬ್ಬದಂದು ಉಡುಗೊರೆಯಾಗಿಹ್ಯ ಾಂಡಿಕಾಯ ಮರಾವಾಂದನ್ನ ಕೊಡುತ್ತು ರೆ. ಅಲ್ಲಿ ಾಂದ ಕಾವೇರಿ ಕಾಯ ಮರಾದಾಂದಿಗೆ ನಂಟ್ಟ ಬೆಳೆಸಿಕೊಳ್ತು ಳೆ. ಸದಾ ಕೈಯಲ್ಲಿ ಕಾಯಮರಾ ಹಿಡಿದು ತಿರುಗುವ ಕಾವೇರಿ ತ್ತನು ಕೂಡ ತಂದೆಯಂತೆ ಕಾಯ ಮರಾವುಮನ್ ಆಗಿು ನಿ ಅಾಂತ್ ಹೇಳುತಿತ್ತುಳೆ. ಕಾವೇರಿಯ ಬ್ದುಕಿನ್ ಹಲವು ಸಾಂದರ ಕ್ಷಣಗಳು ಆ ಕಾಯ ಮರಾದಲ್ಲಿ ಸೆರೆಯಾಗುತ್ು ವೆ. ಆದರೆ ಮಾಂದೆ ಅವಳ ಬ್ದುಕಿನ್ಲ್ಲಿ ಬ್ರುವ ಒಾಂದು ಕೆಟ್ು ಅಧ್ಯಯ ಯಕೂೂ ಆ ಕಾಯ ಮರಾ ಸಾಕಿಿ ಯಾಗುತ್ು ದೆ. ತ್ನ್ನ ದಲಿ ದ ತ್ಪ್ಪಿಗೆ ಸಂಕಷ್ು ಕರ ಸನಿನ ವೇಶದಲ್ಲಿ ಕಾವೇರಿ ಸಿಲುಕುತ್ತು ಳೆ. ಆ ಸಮಯದಲ್ಲಿ ರೆಕಾರ್ಡ್ ಆಗುತಿು ರುವ ಕಾಯಮರಾ ಆಕೆಯರೀಧನ್ವನುನ ರೆಕಾರ್ಡ್ಮಾಡುತ್ು ದೆ. ಕಾವೇರಿಗೆ ಎದುರಾದ ಆ ಕಿಿ ಷ್ು ಸನಿನ ವೇಶ ಯಾವುದು.? ಕಾಯ ಮರಾದಲ್ಲಿ ಸೆರೆಯಾದ ಕಥೆಯಾದ್ರಿ ಏನು.? ಇಾಂಥ ಪಿ ಶ್ನನ ಗಳೊಡನೆ ಸಾಗುತೆು SORRY ಕಾವೇರಿ ಸಿನಿಮಾದ ಕಥೆ. ಕಾವೇರಿ ಪಾತ್ಿ ದಲ್ಲಿ ನ್ಟಿಸಿರೀದು ಪಿ ತಿಭಾನಿಿ ತ್ ಬಾಲನ್ಟಿ ಪ್ರರ ಣ್ಯ ರವ್. ಈಗ್ರಗಲೇ ಹಲವು ಕನ್ನ ಡ-ತೆಲಗು ಚಿತ್ಿ ಗಳಲ್ಲಿ ನ್ಟಿಸಿರೀ ಪಾಿಣಯ ಈ ಚಿತ್ಿದಲ್ಲಿ ಕಾವೇರಿ ಪಾತ್ಿ ಕೊ ಜೀವ ತ್ತಾಂಬಿದಾಾ ಳೆ. ಇನ್ನನ ಕಾವೇರಿ ತಂದೆ ಪಾತ್ಿ ದಲ್ಲಿ ಅನುಭವ ನ್ಟ್ ಅರವಿಾಂದ್ ರವ್ ನ್ಟಿಸಿದೆಿ ತ್ತಯಿ ಪಾತ್ಿ ದಲ್ಲಿ ರೂಪ ಕಾಣಿಸಿಕೊಾಂಡಿದಾಾ ರೆ. ಶರಣ್ಯ ಗೌಡ ಮತ್ತು ಚಕರ ವರ್ತಿ ಡಾವಣ್ಗೆರೆ ಕೂಡ ಇತ್ರ ಪಿ ಮಖ ಪಾತ್ಿಗಳನ್ನ ನಿಭಾಯಿಸಿದಾಾರೆ. SORRY ಕಾವೇರಿ ಚಿತ್ಿವನುನ ರಚಿಸಿ-ನಿರ್ದ್ಶನ್ ಮಾಡಿರೀದು ಅಮೀತ್ ದೇಸಾಯಿ ಮತ್ತು ಹರಿ ಪರಕ್. ಕಳೆದಾಂದುದಶಕದಿಾಂದ ಪತ್ಿ ಕತ್್ರಾಗಿ ಕೆಲಸಮಾಡಿ ಅನುಭವ ಉಳಳ ಈ ಇಬ್ಬ ರು ಹಲವು ನೈಜ ಘಟ್ನಾವಳಿಗಳ ಸ್ಪಿ ತಿ್ಯಾಂದಿಗೆ SORRY ಕಾವೇರಿ ಚಿತ್ಿ ಕಥೆ ಹೆಣೆದಿದಾಾ ರೆ. ಚಿತ್ಿ ದ ನಿರೂಪಣೆಯಲ್ಲಿ ಒಾಂದುನ್ನತ್ನ್ ಪಿ ಯೀಗಮಾಡಿದಾಾ ರೆ. ಹಿರಿಯ ಸಂಗಿೀತ್ ನಿರ್ದ್ಶಕ ವಿ.ಮನೀಹರ್ ಈ ಚಿತ್ಿಕೊ ಸಂಗಿೀತ್ ನಿೀಡಿದಾಾ ರೆ. ಟಿನೇಜ್ ಖ್ಯಯತಿಯ ಮಗೇಶ್ ಕೆ.ದೇವ್ ಚಿತ್ಿ ದ ಛಾಯಾಗ್ರಿ ಹಕರು. ಎ.ಆರ್.ಎಮ್. ಮೂವಿೀಸ್ ಸಂಸೆೆ ಈ ಚಿತ್ಿ ವನ್ನ ನಿರ್ಮ್ಸತಿು ದೆ. ಈಗ್ರಗಲೇ ಎರಡು ಹಂತ್ದ ಚಿತಿಿ ೀಕರಣ ಮಗಿಸಿರುವ SORRY ಕಾವೇರಿ ಚಿತ್ಿ ತಂಡ ಸದಯ First Look Poster ಬಿಡುಗಡೆ ಮಾಡಿದೆ. ನಿನಾಸಂ ಸರ್ತೀಶ್ ಚಿತ್ಿದ ಪೀಸು ರ್ ಅನುನ ತ್ಮಮ ಸೀಶಿಯಲ್ ರ್ಮಡಿಯಾಪೇಜ್ ಗಳಲ್ಲಿ ಬಿಡುಗಡೆಮಾಡಿ ಚಿತ್ಿ ಕೊ ಶುಭಹ್ರೈಸಿದಾಾರೆ.