ಪಿ.ಆರ್.ಕೆ.ಪ್ರೋಡಕ್ಷನ್ಸ್ ಲಾಂಛನದಡಿಯಲ್ಲಿ ಡಾ|| ರಾಜ್ಕುಮಾರ್ ಅರ್ಪಿಸಿ ಶ್ರೀಮತಿ ಅಶ್ವಿನಿ ಪುನೀತ್ರಾಜ್ಕುಮಾರ್ ನಿರ್ಮಿಸಿರುವ ಚೊಚ್ಚಲ ಕಾಣಿಕೆ ಕವಲುದಾರಿ ನಾಳೆಯಿಂದ ರಾಜ್ಯಾದ್ಯಂತ ತೆರೆಕಾಣಲಿದೆ.
ಚಿತ್ರಕ್ಕೆ ಹೇಮಂತ್, ಗುಂಡು ಶೆಟ್ಟಿ ಸಂಭಾಷಣೆ, ಅದ್ವೈತಾ ಗುರುಮೂರ್ತಿ, ಛಾಯಾಗ್ರಹಣ ಚರಣ್ ರಾಜ್ ಸಂಗೀತ, ಧನುಜಯರಂಜನ್, ಕಿರಣ್ಕಾವೇರಪ್ಪ ನಿರಂಜನ್, ಸಾಹಿತ್ಯ, ವರದರಾಜ್ ಕಲೆ, ಜಗದೀಶ್ ಸಂಕಲನವಿದ್ದು, 2017ರಲ್ಲಿ ತೆರೆಕಂಡ ಅನಂತನಾಗ್ ಅಭಿನಯಿಸಿದ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಯಶಸ್ವಿ ಚಿತ್ರವನ್ನು
ನಿರ್ದೇಶಿಸಿದ ಹೇಮಂತ್ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ತಾರಾಗಣದಲ್ಲಿಅನಂತನಾಗ್, ರಿಷಿ, ಸುಮನರಂಗನಾಥ್, ರೋಷಿನ್ಪ್ರಕಾಶ್, ಅಚ್ಯುತ್ಕುಮಾರ್ ಮುಂತಾದವರಿದ್ದಾರೆ.