ಬೃಂದಾವನ್ ಫಿಲಂಸ್ ಲಾಂಛನದಡಿಯಲ್ಲಿ ನಾಗೇಶ್ಕುಮಾರ್ ನಿರ್ಮಿಸಿರುವ ದ್ವಿತೀಯಕಾಣಿಕೆ ನಮ್ ಗಣಿ ಬಿ.ಕಾಂ ಪಾಸ್ ಚಿತ್ರ ಇದೇ 15 ರಂದು
ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಚಿತ್ರಕ್ಕೆ ನಾಗರಾಜ್ (ಸಾಮ್ರಾಟ್) ಛಾಯಾಗ್ರಹಣ, ವಿಜೇತಚಂದ್ರ ಸಂಕಲನ, ಜೀವನ್ ವಾಸುದೇವನ್ ನೃತ್ಯವಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನಅಭಿಷೇಕ್ ಶೆಟ್ಟಿ.
ಪ್ರಮುಖತಾರಾಗಣದಲ್ಲಿಅಭಿಷೇಕ್ಶೆಟ್ಟಿ, ಐಶಾನಿಶೆಟ್ಟಿ, ಪಲ್ಲವಿ ಗೌಡ, ನಾಟ್ಯರಂಗ, ಸುಚೇಂದ್ರ ಪ್ರಸಾದ್, ಜಹಂಗೀರ್, ಮಂಜುನಾಥರೆಡ್ಡಿ, ಸುಧಾ ಬೆಳವಾಡಿ, ಶಂಕರ್ಅಶ್ವತ್ಥ್, ದಿನೇಶ್ ಮಂಗಳೂರು, ಆಶಾರಾಣಿ, ರಘುಪಾಂಡವೇಶ್ವರ್ ಮುಂತಾದವರಿದ್ದಾರೆ.