ನಿರ್ಮಾಪಕ ಬಿ.ಎನ್.ಗಂಗಾಧರ್ ಅವರ ಪುತ್ರ ಶ್ರೇಯಸ್ಸ್ ಅವರ ವಿವಾಹ
Posted date: 02 Mon, Nov 2020 – 09:00:17 AM

ಕನ್ನಡ ಚಿತ್ರರಂಗದ ನಿರ್ಮಾಪಕ  ಬಿ.ಎನ್.ಗಂಗಾಧರ್ ಅವರ ಪುತ್ರ ಶ್ರೇಯಸ್ಸ್ ಅವರ ವಿವಾಹ ಅಂಕಿತ ಅವರೊಂದಿಗೆ ಕೆ.ಗೊಲ್ಲಹಳ್ಳಿಯ ಅಮೃತ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಗುರುಹಿರಿಯರ ಸಮ್ಮುಖದಲ್ಲಿ ನೆರವೇರಿತು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ‌ದಂಪತಿ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಗಣ್ಯರು ಆಗಮಿಸಿ ವಧುವರರಿಗೆ ಶುಭ ಕೋರಿದರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed