ರೆಡ್ಡ್ರಾಗನ್ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಿಸಿರುವ ರಿಲ್ಯಾಕ್ಸ್ ಸತ್ಯ ಚಿತ್ರದರೀರಿಕಾರ್ಡಿಂಗ್ ಹಾಗೂ ಮಿಕ್ಸಿಂಗ್ಕಾರ್ಯಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.
ಚಿತ್ರವು ಸೆಪ್ಟೆಂಬರ್ಅಂತ್ಯದಲ್ಲಿತೆರೆಗೆ ಬರಲಿದ್ದು, ಎಲ್ಲಾ ವರ್ಗದಜನರನ್ನುತಲುಪಲಿದೆಎಂದು ನಿರ್ಮಾಪಕ, ನಿರ್ದೇಶಕ ನವೀನ್ರೆಡ್ಡಿ ತಿಳಿಸಿದ್ದಾರೆ.
ಚಿತ್ರಕ್ಕೆ ಶಂಕರ್ರಾಮನ್ ಸಂಭಾಷಣೆ, ಯೋಗಿಛಾಯಾಗ್ರಹಣ, ಆನಂದ್ರಾಜ, ವಿಕ್ರಂ ಸಂಗೀತ, ಧನಂಜಯರಂಜನ್, ಸಾಹಿತ್ಯ ಶ್ರೀಕಾಂತ್ಗೌಡ ಸಂಕಲನ, ವಿಕ್ರಂ ಮೋರ್ ಸಾಹಸವಿದ್ದು, ನಿರ್ಮಾಣದಜೊತೆಗೆಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ನವೀನ್ರೆಡ್ಡಿ ಹೊತ್ತಿದ್ದಾರೆ.
ತಾರಾಗಣದಲ್ಲಿ ಪ್ರಭು ಮುಂಡ್ಕುರ್, ಮಾನ್ವೀತಾ, ಹರೀಶ್ಉಗ್ರಂ ಮಂಜು, ಕಡ್ಡಿ ಪುಡಿಚಂದ್ರು ಮುಂತಾದವರಿದ್ದಾರೆ.