ಹಿನ್ನೆಲೆ ಸಂಗೀತ ಮುಗಿಸಿದ ಕತ್ಲೆಕಾಡು
Posted date: 06 Wed, Nov 2019 – 10:09:28 AM

ಸಾಗರ್ ಕಿಂಗ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಾಹಕ ನಿರ್ಮಾಪಕ -ಮಹಮ್ಮದ್ ನಿಯಾಜುದ್ದೀನ್, ಕತ್ಲೆಕಾಡು ಚಿತ್ರದ ಹಿನ್ನೆಲೆ ಸಂಗೀತ ಕಾರ್ಯ ಪೂರ್ಣಗೊಂಡಿತು. ಈ ಚಿತ್ರದ ನಿರ್ದೇಶನ - ರಾಜು ದೇವಸಂದ್ರ, ಈ ಹಿಂದೆ ಇವರು ಆದರ್ಶ, ಗೋಸಿಗ್ಯಾಂಗ್ ಚಿತ್ರಗಳನ್ನು ನಿರ್ದೇಶಿಸಿದ್ದರು,  ಸಂಗೀತ್ - ಆರವ್ ರಿಶಿಕ್, ಛಾಯಾಗ್ರಹಣ -ರಮೇಶ್ ಕೊಯಿರ, ಕಥೆ-ಚಿತ್ರಕಥೆ-ಸಂಭಾಷಣೆ-ರಾಜು ದೇವಸಂದ್ರ, ಸಾಹಿತ್ಯ - ರಾಜು ದೇವಸದಂದ್ರ ಶಶಿಕರ ಪಾತೂರು, ಸಂಕಲನ -ರುದ್ರೇಶ್, ಸಾಹಸ- ಕೌರವ ವೆಂಕಟೇಶ್, ಅಲ್ಪಿವೇಟ್ ಶಿವು, ನೃತ್ಯ-ಸೂರಿ, ಕಲಾವಿದರು - ಸಂಜೀವ್, ಶಿವಾಜಿನಗರ ಲಾಲು, ಕಿರಣ್ ನಿಯಾಜುದ್ದೀನ್, ಸಿಂಧುರಾವ್, ಸಂಹಿತಾ ಶಾ, ಸಿಂಚನ, ಶಿವಮಂಜು, ಭೈರೇಶ್, ಗೋವಿಂದ ರೆಡ್ಡಿ, ಶಿವು, ಅಮಾನ್ ಮಯೂರ್, ಪವನ್, ಶಶಿಕರ ಪಾತೂರು ಮುಂತಾದವರು ಅಭಿನಯಿಸಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಸಂಗಮ, ಮೇಕೆ ದಾಟು ಮುಂತಾದೆಡೆಗಳಲ್ಲಿ ನಡೆದಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed