ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಗಳೇ ಹಾಗೆ. ಅಲ್ಲಿ ಮನಸ್ಸಿಗೆ ಹತ್ತಿರವಾಗಬಲ್ಲ ವಿಷಯಗಳಿರುತ್ತವೆ. ಕಣ್ಣಿಗೆ ಕಟ್ಟಿಕೊಡುವ ಸನ್ನಿವೇಶಗಳಿರುತ್ತವೆ. ವಿಷಯಾಧಾರಿತ ವಿಷಯಗಳಿರುತ್ತವೆ. ಪ್ರೇಮ ನಿವೇದನೆಯ ಹೊಸ ಪರಿಯಿರುತ್ತದೆ. ಪ್ರೀತಿಗೆ ಪರೀಕ್ಷೆಯಿರುತ್ತದೆ. ಕತೆ ಕವಿತೆಯಾಗುತ್ತದೆ. ಕವಿತೆ ಕಾವ್ಯವಾಗುತ್ತದೆ. ಕಾವ್ಯ ಕೊನೆಗೆ ದೃಶ್ಯ ಮುಖೇನ ದೃಶ್ಯಕಾವ್ಯವಾಗುತ್ತದೆ!
Manohar. R.(Manu),
chitrataramanu@gmail.com
Photo Journalist
M: 9845549026
: 9844904440