ಡಬ್ಬಿಂಗ್ ಮುಗಿಸಿದ ಅಲ್ಲೇಡ್ರಾಅಲ್ಲೇ ಬಹುಮಾನ
Posted date: 18 Mon, May 2020 – 08:50:25 PM

ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಪ್ರಶಾಂತ್ ಬಿ.ಜೆ. ನಿರ್ಮಿಸುತ್ತಿರುವಅಲ್ಲೇಡ್ರಾಅಲ್ಲೇ ಬಹುಮಾನಚಿತ್ರದಡಬ್ಬಿಂಗ್‌ಕಾರ್ಯವು ನಗರದರೇಣು ಸ್ಟುಡಿಯೋದಲ್ಲಿ ಮುಕ್ತಾಯಗೊಂಡಿತು.

ಚಿತ್ರಕ್ಕೆರೀರಿಕಾರ್ಡಿಂಗ್‌ಕಾರ್ಯವು ಸದ್ಯದಲ್ಲೇಆರಂಭವಾಗಲಿದ್ದು, ಚಿತ್ರವುಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆಎಂದು ನಿರ್ಮಾಪಕ ಪ್ರಶಾಂತ್ ತಿಳಿಸಿದ್ದಾರೆ.

ಚಿತ್ರಕ್ಕೆ ಸತೀಶ್‌ರಾಜೇಂದ್ರನ್‌ಛಾಯಾಗ್ರಹಣ, ರಘುಶಾಸ್ತ್ರೀ ಸಾಹಿತ್ಯ, ವಿಜಯ್‌ರಾಜ್ ಸಂಗೀತ, ಡಿಫರೆಂಟ್‌ಡ್ಯಾನಿ ಸಾಹಸ, ಉಜ್ವಲ್ ಸಂಕಲನವಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನುರತ್ನತೀರ್ಥ ಹೊತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.  

ತಾರಾಗಣದಲ್ಲಿ ಶೌರ್ಯ, ತ್ರಿವೇಣಿಕೃಷ್ಣ, ಶಂಕರ್‌ಅಶ್ವತ್ಥ್, ರಘುರಮಣಕೊಪ್ಪ, ಕುರಿ ಬಾಂಡ್‌ರಂಗಸ್ವಾಮಿ, ಧನು, ಸುಮಂತ್ ಪರಶುರಾಂ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed