ಶ್ರೀ ಬನಶಂಕರಿಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಶ್ರೀಮತಿ ಸುಮಿತ್ರ ಬಿ.ಕೆ.ನಿರ್ಮಿಸಿರುವ ಚೊಚ್ಚಲ ಕಾಣಿಕೆ ಫೇಸ್ 2 ಫೇಸ್ ನಾಳೆಯಿಂದ 15 ರಂದು ರಾಜ್ಯಾದ್ಯಂತತೆರೆಕಾಣಲಿದೆ. ಚಿತ್ರವುಎಲ್ಲಾ ವರ್ಗದ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್ರಾವ್ಛಾಯಾಗ್ರಹಣ, ಜಯಂತ್ಕಾಯ್ಕಿಣಿ, ಡಾ||ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ಏಕ್ಕ್ವಾಬ್ ಸಂಗೀತ,ಕ್ರೇಜಿ ಮೈಂಡ್ಸ್ ಸಂಕಲನ, ಬಾಬು ಖಾನ್ ಕಲೆ, ಪ್ರದೀಪ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್ಜನಾರ್ಧನ್.
ತಾರಾಗಣದಲ್ಲಿರೋಹಿತ್ ಭಾನುಪ್ರಕಾಶ್, ಪೂರ್ವಿಜೋಷಿ, ದಿವ್ಯಾ ಹುರುಡುಗ, ವೀಣಾಸುಂದರ್, ಗೋಪಾಲ್ ಕೃಷ್ಣ ದೇಶಪಾಂಡೆ, ರೂಪಗೌಡ, ಸುಚೇಂದ್ರ ಪ್ರಸಾದ್, ಆರ್ಯನ್, ಅರುಣ್ಅಲೆಕ್ಸಾಂಡರ್, ಯಮುನಾ ಮುಂತಾದವರಿದ್ದಾರೆ.