ಪಿ.ಆರ್.ಕೆ.ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀಮತಿ ಅಶ್ವಿನಿ ಪುನೀತ್ರಾಜ್ಕುಮಾರ್, ಎಂ.ಗೋವಿಂದು ನಿರ್ಮಿಸಿರುವ ದ್ವಿತೀಯಕಾಣಿಕೆಮಾಯಾ ಬಜಾರ್ಚಿತ್ರವುಇದೇ೨೮ರಂದು ರಾಜ್ಯಾದ್ಯಂತತೆರೆಕಾಣಲಿದೆ.
ಚಿತ್ರಕ್ಕೆಅಭಿಷೇಕ್ಕಾಸರಗೂಡುಛಾಯಾಗ್ರಹಣ, ಯೋಗರಾಜ್ ಭಟ್, ಪವನ್ ಸಾಹಿತ್ಯ, ಮಿಥುನ್ ಮುಕುಂದನ್ ಸಂಗೀತ, ಜಗದೀಶ್ ಸಂಕಲನ, ಹರ್ಷ, ಧನು ನೃತ್ಯ ನಿರ್ದೇಶನವಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನರಾಧಾಕೃಷ್ಣರೆಡ್ಡಿ.
ತಾರಾಗಣದಲ್ಲಿರಾಜ್ ಬಿ ಶೆಟ್ಟಿ, ವಶಿಷ್ಠ ಎನ್ ಸಿಂಹ, ಚೈತ್ರ, ಅಚ್ಚುತ್ಕುಮಾರ್, ಪ್ರಕಾಶ್ರಾಯ್, ಸುಧಾರಾಣಿ, ಸಾಧುಕೋಕಿಲ ಮುಂತಾದವರಿದ್ದಾರೆ.