ಕನ್ನಡಕ್ಕೊಬ್ಬ ಚಾಕಲೇಟ್ ಹೀರೊ ಸಿಕ್ಕಂತಾಯಿತು!
ಹೀಗೆನ್ನಿಸುವುದು ಒಲವೇ ವಿಸ್ಮಯ ಚಿತ್ರ ನೋಡಿದಾಗ. ನಿಜ, ಹಿರಿಯ ಖಳನಟ ಕೀರ್ತಿರಾಜ್ ಅವರ ಪುತ್ರ ಧರ್ಮ ಕೀರ್ತಿರಾಜ್ ಇಡೀ ಚಿತ್ರದಲ್ಲಿ ಥೇಟ್ ಬಾಲಿವುಡ್ ಹೀರೊ ರಣಬೀರ್ ಕಪೂರ್ ಥರ ಕಾಡುತ್ತಾರೆ. ಕುಣಿಯುತ್ತಾರೆ. ಹೆದರಿಕೆ ಬಿಟ್ಟು ನಟಿಸುತ್ತಾರೆ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440