ಶ್ರೀ ರಾಘವೇಂದ್ರ ಚಿತ್ರವಾಣಿ ಅಂಬರೀಶ್ ರವರ ಆತ್ಮಕ್ಕೆ ಭಕ್ತಿ ಪೂರ್ವಕ ಶ್ರದ್ಧಾಂಜಲಿ
Posted date: 28 Wed, Nov 2018 – 09:46:28 PM
ರಾಘವೇಂದ್ರ ಚಿತ್ರವಾಣಿಯ ಜನಕ D.V. ಸುಧೀಂದ್ರ ರವರ ನಿರ್ಮಾಣದ  "ಒಲವಿನ ಉಡುಗೊರೆ" ಚಿತ್ರದ ಮೂಲಕ ಸುಧೀಂದ್ರ ರವರನ್ನು ನಿರ್ಮಾಪಕನ ಪಟ್ಟಕ್ಕೆ ಕೂರಿಸಿದ ಕಲಿಯುಗದ ಕರ್ಣ ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಶ್ ರವರ ಅಗಲಿಕೆಯಿಂದ ನಮ್ಮ ಕುಟುಂಬದ ಹಾಗೂ ನಮ್ಮೆಲ್ಲರ ಮನಸ್ಸು ಆಘಾತ ದಿಂದ ದುಃಖಿತವಾಗಿದೆ. ಅಂಬರೀಶ್ ರವರ ಆತ್ಮಕ್ಕೆ ಭಕ್ತಿ ಪೂರ್ವಕ ಶ್ರದ್ಧಾಂಜಲಿ

ಶ್ರೀ ರಾಘವೇಂದ್ರ ಚಿತ್ರವಾಣಿ 

ಸುಧೀಂದ್ರ ವೆಂಕಟೇಶ್, ಸುನೀಲ್ ಹಾಗೂ ವಾಸು

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed