ಎ.ಬಿ. ಸಿನಿಮಾಕ್ರಿಯೇಷನ್ಸ್ ಲಾಂಛನದಡಿಯಲ್ಲಿಧನಂಜಯ ಹಾಗೂ ಡಾ|| ಗೋಪಾಲಕೃಷ್ಣ ಹವಲ್ದಾರ್ ನಿರ್ಮಿಸುತ್ತಿರುವಗುಲಾಲ್ಚಿತ್ರವು ಈಗ ತೆರೆಗೆ ಸಿದ್ಧವಾಗಿದ್ದು, ಸದ್ಯದಲ್ಲೇ ಸೆನ್ಸಾರ್ ಮುಂದೆ ಬರಲಿದೆ.
ಚಿತ್ರಕ್ಕೆ ಮುಂಜಾನೆ ಮಂಜುಛಾಯಾಗ್ರಹಣ, ದುರ್ಗಾಪ್ರಸಾದ್ ಸಂಕಲನ, ಹೈಟ್ ಮಂಜು ನೃತ್ಯ, ಬಂಡೆಚಂದ್ರು ಸಾಹಸವಿದ್ದು, ಚಿತ್ರದಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ, ನಿರ್ದೇಶನದ ಹೊಣೆಯನ್ನು ಶಿವು ಜಮಖಂಡಿ ಹೊತ್ತಿದ್ದಾರೆ.
ತಾರಾಗಣದಲ್ಲಿ ದಿವಾಕರ್ (ಬಿಗ್ ಬಾಸ್ಖ್ಯಾತಿ) ನೇತ್ರಾ, ತಬಲನಾಣಿ, ಶೋಭರಾಜ್, ಜೋಕರ್ ಹನುಮಂತು, ಸದಾನಂದ್ (ಕಾಮಿಡಿಕಿಲಾಡಿ) ಬಿಗ್ಬಾಸ್ ಸೋನುಪಾಟೀಲ್, ಪೂಜಾ, ಶಂಕರ್ಅಂಬಿಗರ್, ಮಜಾಭಾರತರಘು, ಸೂರ್ಯ ಮಲ್ಲೇಶ್, ಮಿಂಚು, ಮೋಹನ್, ರಾಜೇಶ್ವರಿ ಮುಂತಾದವರಿದ್ದಾರೆ.