ಮಯೂರ್ ಪಟೇಲ್ ಮತ್ತಷ್ಟು ಮಾಗಿದ್ದಾರೆ. ಹಿಂದಿನ ಅವರ ಚಿತ್ರಗಳಿಗೆ ಹೋಲಿಸಿದರೆ ತೂಕದಲ್ಲೂ ಅವರು ಹೆಚ್ಚು ಕಾಣುತ್ತಾರೆ!
ಇಡೀ ಚಿತ್ರದಲ್ಲಿ ಒಂದೇ ರೀತಿಯ ಮ್ಯಾನರಿಸಂನಿಂದ ಗಮನ ಸೆಳೆಯುತ್ತಾರೆ. ನಿಂತಲ್ಲೇ ಹೊಡೆದಾಡುವ ಮೂಲಕ ಕರಾಟೆಗೆ ಹೊಸ ಅರ್ಥ ಕೊಡುತ್ತಾರೆ. ಹಳ್ಳಿಯಲ್ಲಿ ಕತೆ ಓಪನ್ ಆದರೆ, ಹೋಗುತ್ತಾ ಹೋಗುತ್ತಾ ಅದು ಪೇಟೆ ಕಡೆ ವಾಲುತ್ತದೆ. ಅಲ್ಲಿಯವರೆಗೆ ಹಳ್ಳಿಯಲ್ಲಿ ಒಂದಷ್ಟು ರಾಮಾಯಣ ಮಹಾಭಾರತಗಳು ನಡೆಯುತ್ತವೆ. ಇನ್ನೇನು ಎಲ್ಲ ಮುಗಿದು, ನಾಯಕ ನಾಯಕಿಯೊಂದಿಗೆ ಮದುವೆಯಾಗಬೇಕು; ಅಲ್ಲಿಗೆ ಸರಿಯಾಗಿ ಶಿವಪೂಜೆಯಲ್ಲಿ ಕರಡಿ ಬಂದ ಹಾಗೇ ಆದಿ ಲೋಕೇಶ್ ಎಂಟ್ರಿಕೊಡುತ್ತಾರೆ. ನಾಯಕನ ಸುತ್ತ ಅನುಮಾನಗಳ ಹುತ್ತ ಬೆಳೆಯಲು ಶುರುವಾಗುತ್ತದೆ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440