``ಡಾರ್ಲಿಂಗ್ ಕೃಷ್ಣ`` ಅವರ ಜನ್ಮದಿವನ್ನು ಅರ್ಥಪೂರ್ಣಕವಾಗಿ ಆಚರಿಸಲಾಯಿತು
Posted date: 13 Tue, Jun 2023 � 06:53:44 PM
ನಟ "ಡಾರ್ಲಿಂಗ್ ಕೃಷ್ಣ" ಅವರ ಜನ್ಮದಿನಾಚರಣೆಯನ್ನು, ನೆಲಮಂಗಲದ ಬಸವೇಶ್ವರ  ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಚಿತ್ರತಂಡದ  ನಿರ್ದೇಶಕ ಶಶಾಂಕ್, ನಾಯಕಿ ಬೃಂದಾ ಆಚಾರ್ಯ, ಮಿಲನ ನಾಗರಾಜ್ ಮತ್ತು ಪವಾಡ ಶ್ರೀ ಬಸವಣ್ಣ ದೇವರ
ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾಗವಹಿಸಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed