ಅಲ್ಲಿ ತಂದೆ ತಾಯಿಯ ಆಕ್ರಂದನ ಕರಳು ಕಿವುಚುವ ಹಾಗಿತ್ತು. ನಾವು ಕರ್ನಾಟಕ ಸರ್ಕಾರದಲ್ಲಿ ಮಾಡುವ ಮನವಿ ಇಷ್ಟೆ, ಈ ಕೃತ್ಯ ಎಸಗಿದ ಆ ಕ್ರೂರಿಗೆ ತಕ್ಕ ಕಠಿಣ ಶಿಕ್ಷೆ ಕೊಡುವುದರ ಜೊತೆ ಈ ತರಹದ ಕೃತ್ಯಗಳು ಇನ್ನು ಮುಂದೆ ಎಂದೂ ನಡೆಯದಿರದ ರೀತಿಯಲ್ಲಿ ಕಾನೂನು ಜಾರಿ ಗೊಳಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ , ಭಾರತದಲ್ಲಿ ಈ ತರಹದ ಕ್ರೂರ ಗಟನೆಗಳು ಇನ್ನೆಂದಿಗೂ ನಡೆಯದ ಹಾಗೆ ಈ ಕ್ರೂರಿಗಳಲ್ಲಿ ಬಯ ಹುಟ್ಟಿಸುವ ಹಾಗೆ ಕಾನೂನು ಮಾಡಬೇಕು. ನಮ್ಮ ತಂಗಿಯರು ಸುರಕ್ಷಿತವಾಗಿ ಇರುವ ವರೆಗೂ ಹೋರಾಟ ಜಿಲ್ಲೆ ಜಿಲ್ಲೆಯಲ್ಲೂ ನಡೆಯಲಿ.