ಮಳೆ ಸಂತೃಸ್ತರ ಕಷ್ಟಕ್ಕೆ ನೆರವಾದ ಕಿರಣ್ ರಾಜ್
Posted date: 11 Thu, Aug 2022 08:53:04 AM
ಕರ್ನಾಟಕದಾದ್ಯಂತ ಈ ಸಲ ಭರ್ಜರಿ ಮಳೆ. ಎಷ್ಟೋ ವರ್ಷಗಳಿಂದ ನೀರು ಕಾಣದೆ ಇದ್ದ ಕೆರೆ-ಭಾವಿಗಳೆಲ್ಲಾ ಈ ಭಾರಿ ಕೋಡಿ ಬರುವಷ್ಟು ತುಂಬಿದೆ. ಕೆಲವು ಕಡೆ ಮಳೆಯಿಂದ ಅಪಾರ ಪ್ರಮಾಣದ ಹಾನಿಯೂ ಆಗಿದೆ. ಕುಂದಾಪುರ, ಬೈಂದೂರು, ಸಾಗರ ಮುಂತಾದ ಕಡೆ ಜನ ತುಂಬಾ ಈ ಅತಿವೃಷ್ಠಿಯಿಂದ ಅತೀಯಾದ ಕಷ್ಟ ಪಡುತ್ತಿದ್ದಾರೆ. ಇಂತಹ ಜನರ ರಕ್ಷಣೆಗೆ ಕಿರಣ್ ರಾಜ್ ಫೌಂಡೇಶನ್ ಧಾವಿಸಿದೆ.
 
ಜನರಿಗೆ ಅಗತ್ಯವಿರುವ ರೇಷನ್ ಕಿಟ್ ಗಳನ್ನು ತಮ್ಮ ಫೌಂಡೇಶನ್ ಮ‌ೂಲಕ ನೀಡಿ ಮಳೆ ಸಂತೃಸ್ತರಿಗೆ ನೆರವಾಗುತ್ತಿರುವ ಕಿರಣ್ ರಾಜ್, ಈಗಿನ ಪರಿಸ್ಥಿತಿಯಲ್ಲಿ ದಿನ ಹಲವು ಕರೆಗಳು ಬರುತ್ತಿದೆ. ಸಾಧ್ಯವಾದಷ್ಟು ಜನರ ಕಷ್ಟಕ್ಕೆ ಸ್ಪಂದಿಸುತ್ತೇನೆ ಎನ್ನುತ್ತಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed