ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮೂವೀಸ್ ಲಾಂಛನದಲ್ಲಿ ಶಿರಾ ಕಳುವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ಚಿತ್ರ ನಿರ್ಮಾಣ ಮಾಡಿ ಅವರೇ ಬರೆದಿರುವ ನೆನಪು ಮರುಕಳಿಸಿದಾಗ ಕಾದಂಬರಿಯ ಆಧಾರಿತ ಈ ಚಿತ್ರಕ್ಕೆ ವಿಜಯನಗರದ ಮಾರುತಿ ಬಂಡೆ ಬಳಿಯಿರುವ ಅಟಚಿಡಿeಟಿಛಿe ಂಟಟeಟಿ ಅಡಿಚಿsಣಚಿ ಸ್ಟುಡಿಯೋವಿಲ್ಲಿ ಹಿನ್ನೆಲ ಸಂಗೀತ ಕಾರ್ಯ ಪೂರ್ಣಗೊಂಡಿದೆ. ಚಿತ್ರಕ್ಕೆ ನಿರ್ದೇಶನ - ದೇವದಾಸ್, ಸಂಗೀತ-ಅಲೆ ಕ್ಲಾರೆನ್ಸ್ ಕ್ರಾಸ್ತ, ಸಂಕಲನ - ಪವನ್. ಛಾಯಾಗ್ರಹಣ - ರಮೇಶ್ ಕೊಯಿರಾ, ಸಾಹಸ-ಗಣೇಶ್, ಕಾರ್ಯಕಾರಿ ನಿರ್ಮಾಪಕರು-ನವೀನ್ ಆರ್. ಸಹ ನಿರ್ದೇಶಕರು - ನವೀನ್. ಆರ್, ತ್ಯಾಗರಾಜ್, ಲೋಕೇಶ್, ಕಾಂತರಾಜು, ಶ್ರೀನಿವಾಸ್.
ಈ ಚಿತ್ರದಲ್ಲಿ ಬುಲೆಟ್ ವಿನೋದ್, ಸೋನಿ ಶೆಟ್ಟಿ. ಸನ್ನೀಶ್, ಸಂದರ್ಯ ಗೌಡ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಖನಾದ ಮೀಸ್ ಆಂಜನಪ್ಪ, ಚಿಕ್ಕ ಹೆಜ್ಜಾಜಿ ಮಹದೇವ್, ವಿದ್ಯಾಶ್ರೀ, ಜಂಭುನಾಥ್ ಚಿತ್ರದುರ್ಗ, ನರಸಿಂಹಯ್ಯ ಮದಲೂರು, ಮೈಸೂರು ಮಂಜುಳ, ನರಸಿಂಹಯ್ಯ, ಗುಲ್ಪರ್ಗದ ಅಶೋಕ್ ಕಾಳೆ, ಮುಂತಾದವರಿದ್ದಾರ