ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮೂವೀಸ್ ಲಾಂಛನದಲ್ಲಿ ಶಿರಾ ಕಳುವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ಚಿತ್ರ ನಿರ್ಮಾಣ ಮಾಡಿ ಅವರೇ ಬರೆದಿರುವ ನೆನಪು ಮರುಕಳಿಸಿದಾಗ ಕಾದಂಬರಿಯ ಆಧಾರಿತ ಈ ಚಿತ್ರಕ್ಕೆ ವಿಜಯನಗರದ ಮಾರುತಿ ಬಂಡೆ ಬಳಿಯಿರುವ ಅಟಚಿಡಿeಟಿಛಿe ಂಟಟeಟಿ ಅಡಿಚಿsಣಚಿ ಸ್ಟುಡಿಯೋವಿಲ್ಲಿ ಡಬ್ಬಿಂಗ್ ಕಾರ್ಯ ಸಾಗುತ್ತಿದೆ. ಚಿತ್ರಕ್ಕೆ ನಿರ್ದೇಶನ - ದೇವದಾಸ್, ಸಂಗೀತ-ಅಲೆ ಕ್ಲಾರೆನ್ಸ್ ಕ್ರಾಸ್ತ, ಸಂಕಲನ - ಪವನ್. ಛಾಯಾಗ್ರಹಣ - ರಮೇಶ್ ಕೊಯಿರಾ, ಸಾಹಸ-ಗಣೇಶ್, ಸಹ ನಿರ್ಮಾಪಕರು - ನವೀನ್.ಆರ್, ತ್ಯಾಗರಾಜ್, ಲೋಕೇಶ್, ಕಾಂತರಾಜು, ಶ್ರೀನಿವಾಸ್. ಈ ಚಿತ್ರದಲ್ಲಿ ಬುಲೆಟ್ ವಿನೋದ್, ಸೋನಿ ಶೆಟ್ಟಿ. ಸೌಂದರ್ಯ ಗೌಡ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಕನಾದ ಮೀಸ್ ಆಂಜನಪ್ಪ, ಚಿಕ್ಕ ಹೆಜ್ಜಾಜಿ ಮಹದೇವ್, ಮೈಸೂರು ಮಂಜುಳ, ನರಸಿಂಹಯ್ಯ, ಚಿತ್ರದುರ್ಗದ ಜಂಬುನಾಥ, ಗುಲ್ಪರ್ಗದ ಅಶೋಕ್ ಕಾಳೆ, ಮುಂತಾದವರಿದ್ದಾರ